BREAKING NEWS: ಸಿದ್ದರಾಮೋತ್ಸವ ಕೈ ಜೋಡಿಸಿದ MLC ಹೆಚ್ ವಿಶ್ವನಾಥ್ ರ ಪುತ್ರ; ಜನರನ್ನ ಸೇರಿಸುವ ಹೊಣೆ ಹೊತ್ತ ಅಮಿತ್ |AMITH DEVARAHATTI

ಮೈಸೂರು: ಸಿದ್ದರಾಮಯ್ಯ ಹುಟ್ಟುಹಬ್ಬ ದಿನದಂದು ಸಿದ್ದರಾಮೋತ್ಸವ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಇದೀಗ ಹೆಚ್ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಕೈ ಜೋಡಿಸಿದ್ದಾರೆ. ಅಪ್ಪ -ಮಗ ಇಬ್ಬರು ಸಿದ್ದರಾಮಯ್ಯ ಪರ ನಿಂತಿದ್ದಾರೆ. ಈಗಾಗಲೇ MLC ಹೆಚ್ ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ಸದಾ ಟೀಕೆ ಮಾಡುತ್ತಿದ್ದಾರೆ. ಇತ್ತ,ಇತ್ತ ಸಿದ್ದರಾಮಯ್ಯ ಪರ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ನಿಂತಿದ್ದಾರೆ. ನಿನ್ನೆ ಮೈಸೂರಿನಲ್ಲಿ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಅಮಿತ್ ಭಾಗಿಯಾಗಿದ್ದರು. ಕುರುಬ ಸಮುದಾಯದ ಪ್ರಮುಖ ಮುಖಂಡರಿಂದ ಪೂರ್ವಭಾವಿ ಸಭೆ … Continue reading BREAKING NEWS: ಸಿದ್ದರಾಮೋತ್ಸವ ಕೈ ಜೋಡಿಸಿದ MLC ಹೆಚ್ ವಿಶ್ವನಾಥ್ ರ ಪುತ್ರ; ಜನರನ್ನ ಸೇರಿಸುವ ಹೊಣೆ ಹೊತ್ತ ಅಮಿತ್ |AMITH DEVARAHATTI