SHOCKING: ಬೈಕ್ ಕೊಡಿಸದಿದ್ದಕ್ಕೆ ‘ಮಗ’ ಆತ್ಮಹತ್ಯೆ: ಸುದ್ದಿ ಕೇಳಿ ‘ತಾಯಿ’ಯೂ ರೈಲಿಗೆ ತಲೆಕೊಟ್ಟು ಸಾವು

ಹಾವೇರಿ: ತಾನು ಕೇಳಿದಂತ ಬೈಕ್ ಅನ್ನು ಮನೆಯಲ್ಲಿ ಕೊಡಿಸಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮಗನ ಸುದ್ದಿಯನ್ನು ಕೇಳಿದಂತ ತಾಯಿಯೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕರೂರು ಗ್ರಾಮದ ಧನರಾಜ್(18) ಎಂಬಾತ ಮನೆಯಲ್ಲಿ ಬೈಕ್ ಕೊಡಿಸುವಂತೆ ಕೇಳಿದ್ದಾನೆ. ಈಗಲೇ ಬೇಡ ಇನ್ನೂ ಕೆಲವು ದಿನಗಳು ತಡಿ. ಆಮೇಲೆ ಕೊಡಿಸುತ್ತೇವೆ ಅಂತ ತಂದೆ-ತಾಯಿ ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೇ ಬೇಸರಗೊಂಡು, ಸಿಟ್ಟಾದಂತ ಆತ ಆತ್ಮಹತ್ಯೆ … Continue reading SHOCKING: ಬೈಕ್ ಕೊಡಿಸದಿದ್ದಕ್ಕೆ ‘ಮಗ’ ಆತ್ಮಹತ್ಯೆ: ಸುದ್ದಿ ಕೇಳಿ ‘ತಾಯಿ’ಯೂ ರೈಲಿಗೆ ತಲೆಕೊಟ್ಟು ಸಾವು