ಕೆಲ ಗಂಡಸರು ಅಧಿಕಾರಕ್ಕಾಗಿ ದರ್ಪ ಮೆರೆಯುತ್ತಿದ್ದಾರೆ : ಪರೋಕ್ಷವಾಗಿ ಸಿಟಿ ರವಿ ವಿರುದ್ಧ ಹರಿಹಾಯ್ದ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ ಅದೇ ರೀತಿಯಾಗಿ ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಇದೀಗ ಓಡಾಡಿಕೊಂಡಿದ್ದು, ಅವರಿಗೆ ಕೆಲವರು ಗೋ ಬ್ಯಾಕ್ ಶೋಭಾ ಎನ್ನುವ ಅಭಿಯಾನ ಮಾಡುವರ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. LIFE STYLE: ಟೂತ್‌ಪೇಸ್ಟ್‌ ಅನ್ನೂ ಹೀಗೂ ಬಳಬಹುದು! ನಿಮಗೆ ಗೊತ್ತಾ..? ಈ ವಿಷಯವಾಗಿ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲೂ ಇದೇ ರೀತಿ ಮಾಡಿದ್ದರು. ಈ ಬಾರಿ ಕೂಡ ಅದನ್ನೇ … Continue reading ಕೆಲ ಗಂಡಸರು ಅಧಿಕಾರಕ್ಕಾಗಿ ದರ್ಪ ಮೆರೆಯುತ್ತಿದ್ದಾರೆ : ಪರೋಕ್ಷವಾಗಿ ಸಿಟಿ ರವಿ ವಿರುದ್ಧ ಹರಿಹಾಯ್ದ ಶೋಭಾ ಕರಂದ್ಲಾಜೆ