BIGG NEWS: ಗಂಗಾವತಿ ಕ್ಷೇತ್ರದ ಕೆಲ ಮುಖಂಡರು ಕೆಆರ್​​ಪಿಪಿಗೆ ಸೇರ್ಪಡೆ

ಕೊಪ್ಪಳ: ವಿಧಾನಸಭೆ ಚುನಾವಣೆ ಇನ್ನೇನು ಹತ್ರ ಬರುತ್ತಿದೆ. ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹೀಗಾಗಿ ಟಿಕೆಟ್‌ ಗಾಗಿ ಫೈಟಿಂಗ್‌ ಶುರುವಾಗಿದೆ. BREAKING NEWS: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ; ಸಂಜೆ 4.30ಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ   ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ  ಪಕ್ಷ ಎಂಬ ಹೊಸ ಪಕ್ಷ ಕಟ್ಟಿ ಚುನಾವಣ ಕಣಕ್ಕೆ ಇಳಿದಿದ್ದಾರೆ. ಇದೀಗ ಕಾಂಗ್ರೆಸ್‌ ಕೆಲ ಮುಖಂಡರು ಕೆಆರ್​​ಪಿಪಿ ಸೇರ್ಪಡೆಯಾಗಿದ್ದಾರೆ.ಕುರುಬ, ಮುಸ್ಲಿಂ ಸಮುದಾಯದ ಮುಖಂಡರು ಮಾಜಿ ಸಚಿವ … Continue reading BIGG NEWS: ಗಂಗಾವತಿ ಕ್ಷೇತ್ರದ ಕೆಲ ಮುಖಂಡರು ಕೆಆರ್​​ಪಿಪಿಗೆ ಸೇರ್ಪಡೆ