‘ಬಸ್ ಸ್ಟ್ಯಾಂಡ್’ ಆಕಾರ ಬದಲಿಸೋದು ಬಿಟ್ಟು ಬಸ್ ಸಮಸ್ಯೆ ಬಗೆಹರಿಸಿ : ಪ್ರತಾಪ್ ಸಿಂಹ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬೆಂಗಳೂರು : ಬಸ್ ಸ್ಟ್ಯಾಂಡ್ ಕೆಡವಿ ಆಕಾರ ಬದಲಿಸೋದು ಬಿಟ್ಟು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿಕಾರಿದೆ. ಬಸ್ ಸ್ಟ್ಯಾಂಡ್ ಆಕಾರ ಹೇಗಿದೆ ಅಂತ ನೋಡೋ ಮೈಸೂರು ಸಂಸದರೇ, ಸ್ವಲ್ಪ ಆ ಬಸ್ಟ್ಯಾಂಡ್ ಗೆ ಎಷ್ಟು ಬಸ್ ಬರ್ತಿವೆ? ವಿದ್ಯಾರ್ಥಿಗಳು ಹೇಗೆ ಪ್ರಯಾಣ ಮಾಡ್ತಿದ್ದಾರೆ ಅಂತಾನೂ ನೋಡಿ. ಕಟ್ಟಿರೋ ಬಸ್ಟ್ಯಾಂಡ್ ಕೆಡವಿ ಆಕಾರ ಬದಲಿಸೋದು ಬಿಟ್ಟು ಈ ಅವ್ಯವಸ್ಥೆ ಸರಿಪಡಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ ಎಂದು ಕಾಂಗ್ರೆಸ್ … Continue reading ‘ಬಸ್ ಸ್ಟ್ಯಾಂಡ್’ ಆಕಾರ ಬದಲಿಸೋದು ಬಿಟ್ಟು ಬಸ್ ಸಮಸ್ಯೆ ಬಗೆಹರಿಸಿ : ಪ್ರತಾಪ್ ಸಿಂಹ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ