BIGG NEWS : ನಾಳೆ ಸೂರ್ಯಗ್ರಹಣ : ರಾಜ್ಯದಲ್ಲಿ ಯಾವೆಲ್ಲ ದೇಗುಲ ಬಂದ್‌ , ಓಪನ್‌ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ | Solar Eclipse 2022

ಬೆಂಗಳೂರು : ನಾಳೆ ಸೂರ್ಯ ಗ್ರಹಣ ಹಿನ್ನೆಲೆ ರಾಜ್ಯದೆಲ್ಲೆಡೆ ಹಲವು ದೇವಸ್ಥಾನಗಳು ಬಂದ್​​ ಆಗಲಿದೆ.  ಮಂಡ್ಯ, ಮೈಸೂರು, ಕೋಲಾರ, ಬಾಗಲಕೋಟೆ ಸೇರಿದಂತೆ ಪ್ರಸಿದ್ಧ ದೇಗುಲಗಳು ಬಂದ್ ಆಗಲಿದ್ದು ಸೂರ್ಯ ಗ್ರಹಣ ಮುಗಿದ ಬಳಿಕ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. BIGG NEWS : ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆದ್ರೆ ಮೊದಲು ಸಂತೋಷ ಪಡೋದು ನಾನೇ : ಬಿಜೆಪಿ ಎಂಎಲ್ ಸಿ ಅಚ್ಚರಿಯ ಹೇಳಿಕೆ ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಡುಪಿ ಕೃಷ್ಣ … Continue reading BIGG NEWS : ನಾಳೆ ಸೂರ್ಯಗ್ರಹಣ : ರಾಜ್ಯದಲ್ಲಿ ಯಾವೆಲ್ಲ ದೇಗುಲ ಬಂದ್‌ , ಓಪನ್‌ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ | Solar Eclipse 2022