BIG NEWS: ಇಂದು ಸೂರ್ಯಗ್ರಹಣ: ರಾಜ್ಯದಲ್ಲಿ ಯಾವೆಲ್ಲ ದೇಗುಲ ಬಂದ್‌, ಓಪನ್‌ ಇರುತ್ತೆ… ಇಲ್ಲಿದೆ ಕಂಪ್ಲೀಟ್‌ ಮಾಹಿತಿ | Solar Eclipse 2022

ಬೆಂಗಳೂರು : ಇಂದು ಸೂರ್ಯ ಗ್ರಹಣ ಹಿನ್ನೆಲೆ ರಾಜ್ಯದೆಲ್ಲೆಡೆ ಹಲವು ದೇವಸ್ಥಾನಗಳು ಬಂದ್​​ ಆಗಲಿದೆ. ಮಂಡ್ಯ, ಮೈಸೂರು, ಕೋಲಾರ, ಬಾಗಲಕೋಟೆ ಸೇರಿದಂತೆ ಪ್ರಸಿದ್ಧ ದೇಗುಲಗಳು ಬಂದ್ ಆಗಲಿದ್ದು ಸೂರ್ಯ ಗ್ರಹಣ ಮುಗಿದ ಬಳಿಕ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಡುಪಿ ಕೃಷ್ಣ ಮಠ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಮಲೆ ಮಹದೇಶ್ವರದಂತಹ ಕೆಲ ದೇವಸ್ಥಾನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ದೇವಸ್ಥಾನ ಸಮೀತಿ ತಿಳಿಸಿದೆ. ಯಾವ ಯಾವ ದೇವಾಲಯಗಳು … Continue reading BIG NEWS: ಇಂದು ಸೂರ್ಯಗ್ರಹಣ: ರಾಜ್ಯದಲ್ಲಿ ಯಾವೆಲ್ಲ ದೇಗುಲ ಬಂದ್‌, ಓಪನ್‌ ಇರುತ್ತೆ… ಇಲ್ಲಿದೆ ಕಂಪ್ಲೀಟ್‌ ಮಾಹಿತಿ | Solar Eclipse 2022