BIG NEWS: ಜಾನುವಾರುಗಳಿಗೆ ಚರ್ಮಗಂಟು ರೋಗ: ವಿಜಯಪುರ ಜಿಲ್ಲೆಯಲ್ಲೂ ಹರಡುವ ಭೀತಿ; ಸಂತ್ರೆ, ಜಾತ್ರೆಗಳು ರದ್ದು|Lumpy Skin Disease

ವಿಜಯಪುರ: ಕಾಡುತ್ತಿರುವ ಮಾರಣಾಂತಿಕ ಚರ್ಮಗಂಟು ರೋಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಹಾವೇರಿ, ಶಿಗ್ಗಾಂವಿ ಮತ್ತು ಬ್ಯಾಡಗಿ ತಾಲ್ಲೂಕಿಗಳಲ್ಲಿ ರೋಗವು ವ್ಯಾಪಿಸಿದೆ. ಹೀಗಾಗಿ ವಿಜಯಪುರ ಜಿಲ್ಲೆಯಲ್ಲೂ ಹರಡುವ ಭೀತಿ ಶುರುವಾಗಿದೆ. HEALTH TIPS: ಮೊಟ್ಟೆಯ ಚಿಪ್ಪನ್ನು ಎಸೆಯುವ ಮುನ್ನ ಅದರ ಪ್ರಯೋಜನ ತಿಳಿದುಕೊಳ್ಳಿ| Benefits of egg   ಈಗಾಗಲೇ ಜಿಲ್ಲೆಯಲ್ಲಿ ಕೆಲವು ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಂಡುಬಂದಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಮುನ್ನಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಪಶುಸಂಗೋಪನಾ ಇಲಾಖೆ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ ವಿತರಿಸಲು ಕ್ರವವಹಿಸಿದ್ದು, … Continue reading BIG NEWS: ಜಾನುವಾರುಗಳಿಗೆ ಚರ್ಮಗಂಟು ರೋಗ: ವಿಜಯಪುರ ಜಿಲ್ಲೆಯಲ್ಲೂ ಹರಡುವ ಭೀತಿ; ಸಂತ್ರೆ, ಜಾತ್ರೆಗಳು ರದ್ದು|Lumpy Skin Disease