BIG BREAKING NEWS: ‘ರಾಜ್ಯ ಸರ್ಕಾರ’ದಿಂದ ‘ಗೌರಿಗಣೇಶ ಹಬ್ಬ’ಕ್ಕೆ ಅನುಮತಿ ನೀಡಲು ‘ಏಕಗವಾಕ್ಷಿ ವ್ಯವಸ್ಥೆ’, 3 ದಿನದಲ್ಲಿ ‘ಪರವಾನಗಿ ಲಭ್ಯ’ | Ganesh Festival

ಬೆಂಗಳೂರು: ರಾಜ್ಯ ಸರ್ಕಾರದಿಂದ ಗೌರಿ ಗಣೇಶ ಚತುರ್ಥಿ ಹಬ್ಬದ ಹಿನ್ನಲೆಯಲ್ಲಿ, ವಿವಿಧ ಇಲಾಖೆಗಳ ಸಮನ್ವಯಕ್ಕಾಗಿ ಸೂಚನೆಗಳನ್ನು ಹೊರಡಿಸಿದೆ. ಅಲ್ಲದೇ ಗಣೇಶ ಹಬ್ಬ ಆಚರಣೆಗೆ ಆಯೋಜಕರಿಗೆ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಿ ಆದೇಶ ಹೊರಡಿಸಿದೆ. BIGG NEWS: ‘ನಿಜವಾದ ಶಿವಸೇನೆ’ ಕದನದಲ್ಲಿ ಗುರುವಾರದವರೆಗೆ ಕ್ರಮ ಕೈಗೊಳ್ಳದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಆದೇಶ ಈ ಕುರಿತಂತೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್ ಸುತ್ತೋಲೆ ಹೊರಡಿಸಿದ್ದು, ದಿನಾಂಕ 30-08-2022ರಿಂದ ಗೌರಿ ಗಣೇಶ ಹಬ್ಬವನ್ನು ರಾಜ್ಯದಲ್ಲಿ ಸಂಭ್ರಮದಿಂದ … Continue reading BIG BREAKING NEWS: ‘ರಾಜ್ಯ ಸರ್ಕಾರ’ದಿಂದ ‘ಗೌರಿಗಣೇಶ ಹಬ್ಬ’ಕ್ಕೆ ಅನುಮತಿ ನೀಡಲು ‘ಏಕಗವಾಕ್ಷಿ ವ್ಯವಸ್ಥೆ’, 3 ದಿನದಲ್ಲಿ ‘ಪರವಾನಗಿ ಲಭ್ಯ’ | Ganesh Festival