BIGG NEWS: ದೊಡ್ಡಬಳ್ಳಾಪುರದಲ್ಲಿ ನಾಯಿ ಬೊಗಳಿದ್ದಕ್ಕೆ ಗುಂಡಿಕ್ಕಿ ಕೊಂದ ಪಾಪಿ ವ್ಯಕ್ತಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ನಾಯಿ ತನ್ನ ನೋಡಿ ಬೊಗಳುತ್ತದೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಏರ್‌ ಗನ್‌ ನಿಂದ ಶೂಟ್‌ ಮಾಡಿದ್ದಾರೆ. ಈ ವೇಳೆ 5 ವರ್ಷದ ಬೀದಿ ನಾಯಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. BIGG NEWS: ಸಕ್ಕರೆನಾಡು ಮಂಡ್ಯದಲ್ಲಿ ಡಿ.ಕೆ ಶಿವಕುಮಾರ್‌ & ನಿಖಿಲ್‌ ಕುಮಾರಸ್ವಾಮಿ ಭೇಟಿ   ಮಾದಗೊಂಡನಹಳ್ಳಿ ನಿವಾಸಿ ಹರೀಶ್ ಅವರು ಬೀದಿ ನಾಯಿ ರಾಕಿಯನ್ನು ಸಾಕಿದ್ದರು. ಇದೇ ಗ್ರಾಮದ ಕೃಷ್ಣಪ್ಪ ಎಂಬಾತ ನಾಯಿ ರಾಕಿ … Continue reading BIGG NEWS: ದೊಡ್ಡಬಳ್ಳಾಪುರದಲ್ಲಿ ನಾಯಿ ಬೊಗಳಿದ್ದಕ್ಕೆ ಗುಂಡಿಕ್ಕಿ ಕೊಂದ ಪಾಪಿ ವ್ಯಕ್ತಿ