‘ಸಿದ್ರಾಮುಲ್ಲಾಖಾನ್’ ಗೆ ನೌಕರರಿಗೆ ಸಂಬಳ ನೀಡಲು ಹಣವಿಲ್ಲ : ಮತ್ತೆ ವಿವಾದದ ಕಿಡಿ ಹೊತ್ತಿಸಿದ ಸಂಸದ ಹೆಗಡೆ

ಉತ್ತರಕನ್ನಡ : ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಸಿದ್ರಾಮುಲ್ಲಾಖಾನ್ ಗೆ ನೌಕರರಿಗೆ ಕೊಡಲು ಸಂಬಳಕ್ಕೆ ಹಣವಿಲ್ಲ ಆದರೆ ಮುಸ್ಲಿಮರ ತುಷ್ಟಿಕರಣ ಮಾಡಲು ಅವರ ಬಳಿ ಹಣವಿದೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯವನ್ನು ಬಿಜೆಪಿಗೆ ಉಳಿಸಿಕೊಳ್ಳಲು ಹೋರಾಟ:ಸಂಸದೆ ಸುಮಲತಾ ಮೋದಿ ಕೊಟ್ಟ ಯೋಜನೆಗಳಿಂದ ದೇಶ ದಿವಾಳಿಯಾಗಿಲ್ಲ. ಸಿದ್ದರಾಮಯ್ಯ ನೌಕರರಿಗೆ ಸಂಬಳಕ್ಕೆ ಹಣವಿಲ್ಲ. ರಾಜ್ಯ ದಿವಾಳಿ … Continue reading ‘ಸಿದ್ರಾಮುಲ್ಲಾಖಾನ್’ ಗೆ ನೌಕರರಿಗೆ ಸಂಬಳ ನೀಡಲು ಹಣವಿಲ್ಲ : ಮತ್ತೆ ವಿವಾದದ ಕಿಡಿ ಹೊತ್ತಿಸಿದ ಸಂಸದ ಹೆಗಡೆ