BIGG NEWS : ಅಗಲಿದ ಸಂತನಿಗೆ ಲಕ್ಷಾಂತರ ಭಕ್ತರಿಂದ ಭಾವಪೂರ್ಣ ವಿದಾಯ |Siddeshwara Swamiji

ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಸಿದ್ದೇಶ್ವರ ಸ್ವಾಮೀಜಿ’ ಅಂತಿಮ ಯಾತ್ರೆಗೆ ಜನಸಾಗರ ವೇ ಹರಿದು ಬಂದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರ ಹರಿದು ಬಂದಿದ್ದು, ಎಲ್ಲೆಡೆ ಸಿದ್ದೇಶ್ವರ ಸ್ವಾಮೀಜಿಗೆ ಜೈ ಎಂಬ ಘೋಷಣೆ ಮೊಳಗಿದೆ. ಯಾತ್ರೆ ಸಾಗುವ ಮಾರ್ಗದಲ್ಲಿ ರಂಗೋಲಿ ಹಾಕಲಾಗಿದ್ದು. ವಾಹನಕ್ಕೆ ಹೂವಿನ ಸುರಿಮಳೆ ಸುರಿಸಲಾಗಿದೆ. ಅಂತಿಮ ಯಾತ್ರೆ ಜ್ಞಾನಯೋಗಾಶ್ರಮಕ್ಕೆ ತೆರಳುತ್ತಿದ್ದು, ಮೆರವಣಿಗೆಯಲ್ಲಿ ವಿವಿಧ ಮಠದ ಮಠಾಧೀಶರು, … Continue reading BIGG NEWS : ಅಗಲಿದ ಸಂತನಿಗೆ ಲಕ್ಷಾಂತರ ಭಕ್ತರಿಂದ ಭಾವಪೂರ್ಣ ವಿದಾಯ |Siddeshwara Swamiji