BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌

ಕಲಬುರಗಿ: ಸಿದ್ದರಾಮಯ್ಯ ಕಾರು ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಬಿಜೆಪಿ ಪ್ರಾಯೋಜಕತ್ವದದಿಂದ ಆಗಿರೋದು. ಬಿಜೆಪಿಯವರಿಗೆ ನಡುಕ ಹುಟ್ಟಿದೆ ಸಹಿಸಿಕೊಳ್ಳೊಕೆ ಆಗ್ತಿಲ್ಲ. ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ. ಮೊಟ್ಟೆ ಒಗೆಯುವುದು ದೊಡ್ಡ ಕೆಲಸ ಅಲ್ಲ ನಮಗೆ ಮಾಡೋಕೆ ಬರೋದಿಲ್ವಾ , ಆದ್ರೆ ನಾವು ಮಾಡೋದಿಲ್ಲ. ಇದು ಚಿಲ್ಲರೆ ಕೆಲಸ ಯಾರು ಮಾಡೋದಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. BIGG BREAKING NEWS: ಹೆಬ್ಬಾಳ ಫ್ಲೈ ಓವರ್ ಬಳಿ ಐಷಾರಾಮಿ ಬೆಂಜ್ ಕಾರು … Continue reading BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌