ಬೆಂಗಳೂರು :  ಸಿದ್ದರಾಮಯ್ಯ ಸಾವರ್ಕರ್‌ ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆ  ಹಿಂದುತ್ವವಾದಿಗಳಿಂದ ʻತಂದೆಗೆ ಜೀವ ಬೆದರಿಕೆ ಇದೆ’ ಎಂದು ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

BIGG NEWS : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ : ‘ 9 ಜನರನ್ನು ಬಂಧಿಸಲಾಗಿದೆ ‘ : ಅರಗ ಜ್ಞಾನೇಂದ್ರ ಸ್ಪಷ್ಟನೆ

ಸಾವರ್ಕರ್‌ ಒಬ್ಬ ಮೂಲಭೂತವಾದಿ ದೇಶವನ್ನು ಒಂದುಗೋಡಿಸುವ ಬಗ್ಗೆ ಹೋರಾಡಿದವರಲ್ಲ. ಅವರು ಮುಸ್ಲಿಂ, ಕ್ರಿಶ್ಚಿಯನ್‌ ಧರ್ಮದ ಬಗ್ಗೆ ದ್ವೇಷ ಇಟ್ಟುಕೊಂಡವರು. ಅವರು ಹೇಳಿಕೆ ನೀಡಿದ್ದು ತಪ್ಪಲ್ಲ.  ಹಿಂದೂವಾದಿಗಳ ಬಣ್ಣ ಬಯಲು ಮಡ್ತಿರೋದ್ದಾರೆ. ಹಿಂಸಾತ್ಮಕ ಕೃತ್ಯ ನಡೆಸುವುದು ಆ ಸಂಘಟನೆಗಳಿಗೆ ಗೊತ್ತಿದೆ.  ಹಿಂದುತ್ವವಾದಿಗಳಿಂದ  ನನ್ನ‌ ತಂದೆಗೆ ಜೀವ ಬೆದರಿಕೆ ಇದೆ.  ಹೀಗಾಗಿ ಸರ್ಕಾರ  ಸಿದ್ದರಾಮಯ್ಯವರಿಗೆ  ಸೂಕ್ತ ಭದ್ರತೆ ನೀಡಬೇಕು ಎಂದಿದ್ದಾರೆ.

BIGG NEWS : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ : ‘ 9 ಜನರನ್ನು ಬಂಧಿಸಲಾಗಿದೆ ‘ : ಅರಗ ಜ್ಞಾನೇಂದ್ರ ಸ್ಪಷ್ಟನೆ

Share.
Exit mobile version