BREAKING: ತುಂಗಭದ್ರಾ ಜಲಾಶಯಕ್ಕೆ ಸಿದ್ಧರಾಮಯ್ಯ ಭೇಟಿ: ಶೀಘ್ರವೇ ಕ್ರಸ್ಟ್ ಗೇಟ್ ದುರಸ್ಥಿ ಎಂದ ಸಿಎಂ

ವಿಜಯನಗರ: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದರು. ಅಲ್ಲದೇ ಕೊಚ್ಚಿ ಹೋಗಿದ್ದಂತ 19ನೇ ಗೇಟ್ ಬಳಿಗೆ ತೆರಳಿ ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಗೇಟ್ ಮುರಿದಿರುವ ಸ್ಥಳವನ್ನು ಪರಿಶೀಲನೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು. ನಾನು ನಿನ್ನೆಯೇ ಬರಬೇಕಾಗಿತ್ತು. ಆದರೇ ಅದು ಸಾಧ್ಯವಾಗಲಿಲ್ಲ. ಆಗಸ್ಟ್.10ನೇ ತಾರೀಕಿನಂದು ಚೈನ್ ಕಟ್ಟ್ ಆಗಿದೆ. ನಾವು ನೀರನ್ನು 10 ಗೇಟ್ ಗಳ ಮೂಲಕ ಬಿಡಲಾಗುತ್ತಿದೆ. 19ನೇ ಗೇಟ್ ಕೂಡ … Continue reading BREAKING: ತುಂಗಭದ್ರಾ ಜಲಾಶಯಕ್ಕೆ ಸಿದ್ಧರಾಮಯ್ಯ ಭೇಟಿ: ಶೀಘ್ರವೇ ಕ್ರಸ್ಟ್ ಗೇಟ್ ದುರಸ್ಥಿ ಎಂದ ಸಿಎಂ