ಬೆಂಗಳೂರು: ಜೂನ್‌ 29ರ ರಾತ್ರಿ 8ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದೇನೆ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾತನಾಡುತ್ತ ಇಂದು ನವದಹೆಲಿಗೆ ತೆರಳಿದ್ದು, ನವದೆಹಲಿಯಲ್ಲಿ ಹಲವು ಮಂದಿ ಕೇಂದ್ರ ಸಚಿವರನ್ನೂ ಕೂಡ ಭೇಟಿಯಾಗಲಿದ್ದು, ಹಲವು ಮಹತ್ವದ ಚರ್ಚೆಯನ್ನು ನಡೆಸಲಿದ್ದೇವೆ ಅಂತ ತಿಳಿಸಿದರು.

Share.
Exit mobile version