BIGG NEWS: ಹುಬ್ಬಳ್ಳಿಯಲ್ಲಿ ಮತ್ತೆ‌ ಮೊಳಗಿದ ಸಿದ್ದರಾಮಯ್ಯ ಪರ ಮುಂದಿನ‌ CM ಎಂಬ ಘೋಷಣೆ

ಹುಬ್ಬಳ್ಳಿ: ಸಿದ್ದರಾಮಯ್ಯ ಪರ ಮುಂದಿನ‌ ಮುಖ್ಯಮಂತ್ರಿ ಎಂಬ ಘೋಷಣೆ ಮತ್ತೆ‌ ಮೊಳಗಿದೆ. ಹುಬ್ಬಳ್ಳಿ ಏರ್ಪೋರ್ಟ್ ನಲ್ಲಿ ನಿನ್ನೆ ರಾತ್ರಿ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಜಯಘೋಷದ ಮೂಲಕ ಸ್ವಾಗತ ಕೋರಿದ್ದಾರೆ. ಸಿದ್ದರಾಮಯ್ಯ ಅಭಿಮಾನಿಗಳಿಂದ ಮತ್ತೆ ಘೋಷಣೆ ಕೂಗಿದ್ದಾರೆ. BREAKING NEWS: ಸಿಎಂ ಬದಲಾವಣೆ ವಿಚಾರ: ಕಾಂಗ್ರೆಸ್‌ ಮನಸ್ಸಿನಲ್ಲಿ  ಅತಂತ್ರ ಇದೆ- ಕಾಂಗ್ರೆಸ್‌ ಟ್ವೀಟ್‌ ಗೆ CM ತಿರುಗೇಟು ಸಿದ್ದರಾಮಯ್ಯ ಬಾದಾಮಿಯಿಂದ ಬೆಂಗಳೂರಿಗೆ ತೆರಳಲು ಆಗಮಿಸಿದ್ದರು. ಈ ವೇಳೆ ಅವರ ಕಾರು ಬರುತ್ತಿದ್ದಂತೆ ಮುಂದಿನ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ … Continue reading BIGG NEWS: ಹುಬ್ಬಳ್ಳಿಯಲ್ಲಿ ಮತ್ತೆ‌ ಮೊಳಗಿದ ಸಿದ್ದರಾಮಯ್ಯ ಪರ ಮುಂದಿನ‌ CM ಎಂಬ ಘೋಷಣೆ