ರಾಮಕೃಷ್ಣ ಹೆಗ್ಡೆಯವರ ಶಿಷ್ಯ ಅಂತಾರಲ್ಲ, ಈ ಕ್ಷಣವೇ ಸಿದ್ದರಾಮಯ್ಯ ‘ಸಿಎಂ’ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಆರ್.ಅಶೋಕ್

ಬೆಂಗಳೂರು : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭಾರಿ ಹಿನ್ನಡೆಯಾಗಿದ್ದು, ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಇದೀಗ ಈ ಒಂದು ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯನವರು ಯಾವಾಗಲೂ ರಾಮಕೃಷ್ಣ ಹೆಗಡೆ ಅವರ ಶಿಷ್ಯ ಅಂತಾರಲ್ಲ ಅವರ ಮೇಲೆ ಆಪಾದನೆ ಬಂದಾಗ, ಅವರು ಒಂದು ಕ್ಷಣ ಯೋಚಿಸದೆ ರಾಜೀನಾಮೆ ನೀಡಿದ್ದರು. ಇದೀಗ ಸಿದ್ದರಾಮಯ್ಯ ಕೂಡ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, … Continue reading ರಾಮಕೃಷ್ಣ ಹೆಗ್ಡೆಯವರ ಶಿಷ್ಯ ಅಂತಾರಲ್ಲ, ಈ ಕ್ಷಣವೇ ಸಿದ್ದರಾಮಯ್ಯ ‘ಸಿಎಂ’ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಆರ್.ಅಶೋಕ್