ಸಿದ್ದರಾಮಯ್ಯ ಮತ್ತೊಂದು ಅವಧಿಗೆ ಸಿಎಂ ಮಾಡಲೇ ಬೇಕು: ಮುಸ್ಲೀಂ ಮುಖಂಡರಿಗೆ ಕಾಂಗ್ರೆಸ್ ಗೆ ಮತ ಹಾಕುವಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಕರೆ

ದಾವಣಗೆರೆ: ಮುಸ್ಲೀಂ ಸಮುದಾಯದ ಅಭಿವೃದ್ಧಿಗೆ, ಸಮುದಾಯದ ಏಳಿಗೆಗೆ ಶ್ರಮಿಸಿದಂತ ನಾಯಕರಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೊರತು ಬೇರೆ ಯಾರೂ ಇಲ್ಲ. ಸಿದ್ಧರಾಮಯ್ಯ ಬರ್ತಡೇ ಅಲ್ವೇ ಅಲ್ಲ, ಇದು ನಮ್ಮಗಳ ಬರ್ತಡೆ. ಮತ್ತೊಮ್ಮ ಸಿದ್ಧರಾಮಯ್ಯ ಸಿಎಂ ಆಗಲೇ ಬೇಕು. ಮುಸ್ಲೀಂ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕುವಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕರೆ ನೀಡಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ಧರಾಮಯ್ಯ ಮುಸ್ಲೀಂ ಸಮುದಾಯದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಹೀಗೆ ಕಾಳಜಿ ಹೊಂದಿರುವಂತ ಏಕೈಕ … Continue reading ಸಿದ್ದರಾಮಯ್ಯ ಮತ್ತೊಂದು ಅವಧಿಗೆ ಸಿಎಂ ಮಾಡಲೇ ಬೇಕು: ಮುಸ್ಲೀಂ ಮುಖಂಡರಿಗೆ ಕಾಂಗ್ರೆಸ್ ಗೆ ಮತ ಹಾಕುವಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಕರೆ