BIGG NEWS : ʻ ಮಾಂಸಾದೂಟ ಮಾಡಿಯೇ ಸಿದ್ದರಾಮಯ್ಯ ಅಂಬಾರಿಗೆ ಪುಷ್ಪಾರ್ಚನೆ ʼ : ಮಾಜಿ ಮೇಯರ್ ರವಿಕುಮಾರ್ ಸ್ಪಷ್ಟನೆ

ಮೈಸೂರು:  ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ಅಂಬಾರಿಗೆ ಪುಷ್ಪಾರ್ಚನೆ ಬಗ್ಗೆ ಪ್ರತಾಪ್ ಸಿಂಹ ಹೇಳಿಕೆಗೆ ನೀಡಿದ ವಿಚಾರವಾಗಿ  ಮಾಜಿ ಮೈಸೂರು ಮೇಯರ್ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ BREAKING NEWS : ಕಂದಾಯ ಕಾರ್ಯದರ್ಶಿ ‘ತರುಣ್ ಬಜಾಜ್‌’ಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಹೆಚ್ಚುವರಿ ಜವಾಬ್ದಾರಿ ನಾಟಿ ಕೋಳಿ ಊಟ ಮಾಡಿಯೇ ಸಿದ್ದರಾಮಯ್ಯ ದಸರಾ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು. ಈ ಕಾರಣಕ್ಕೆ ಅವರಿಗೆ ಮತ್ತೇ ಅಂಬಾರಿಗೆ ಪುಷ್ಟಾರ್ಚನೆ ಮಾಡುವ ಅವಕಾಶ ಸಿಗಲಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಸ್ಫೋಟಕ ಆರೋಪ … Continue reading BIGG NEWS : ʻ ಮಾಂಸಾದೂಟ ಮಾಡಿಯೇ ಸಿದ್ದರಾಮಯ್ಯ ಅಂಬಾರಿಗೆ ಪುಷ್ಪಾರ್ಚನೆ ʼ : ಮಾಜಿ ಮೇಯರ್ ರವಿಕುಮಾರ್ ಸ್ಪಷ್ಟನೆ