‘ರಾಜಕೀಯ ವೈಷಮ್ಯ’ ಮರೆತು ಸಿದ್ದರಾಮಯ್ಯ-ಈಶ್ವರಪ್ಪ ಭೇಟಿ

ಬೆಳಗಾವಿ : ರಾಜಕೀಯವೇ ಬೇರೆ, ಸ್ನೇಹವೇ ಬೇರೆ ಎಂಬುದನ್ನು ಸಿದ್ದರಾಮಯ್ಯ-ಈಶ್ವರಪ್ಪ ಸಾಬೀತು ಮಾಡಿದ್ದು, ಇಬ್ಬರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು. ಗುರುವಾರ ಅವರು ವಿಧಾನಭೆ ಕಲಾಪದ ವಿರಾಮದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ, ಮಾತುಕತೆ ನಡೆಸಿದರು. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂಬುದನ್ನು ಸಾಬೀತು ಮಾಡಿದರು.ಪರಿಷತ್ ಸದಸ್ಯರು ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು. ರಾಜಕೀಯವೇ ವೈಷಮ್ಯ ಇಬ್ಬರು ನಾಯಕರು ಕೆಲಕಾಲ ಚರ್ಚೆ ನಡೆಸಿದರು. BIGG NEWS: ದೆಹಲಿಯಲ್ಲಿ ಓಮಿಕ್ರಾನ್ ರೂಪಾಂತರ BF.7ನ … Continue reading ‘ರಾಜಕೀಯ ವೈಷಮ್ಯ’ ಮರೆತು ಸಿದ್ದರಾಮಯ್ಯ-ಈಶ್ವರಪ್ಪ ಭೇಟಿ