ಸಿದ್ಧರಾಮಯ್ಯನವರೇ.. ನಿಮ್ಗೆ ತಾಖತ್ ಇದ್ದರೇ.. ಹಂದಿ ಮಾಂಸ ತಿಂದು ಮಸೀದಿಗೆ ಹೋಗಿ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲ್

ವಿಜಯಪುರ: ರಾಜ್ಯದಲ್ಲಿ ಸಿದ್ಧರಾಮಯ್ಯ ಮಾಂಸಹಾರದ ವಿವಾದ ಎದ್ದಿದೆ. ಈ ಬೆನ್ನಲ್ಲೇ ಸಿದ್ಧರಾಮಯ್ಯಗೆ ( Siddaramaiah ) ತಾಕತ್ ಇದ್ದರೇ ಹಂದಿ ಮಾಂಸ ತಿಂದು, ಮಸೀದಿಗೆ ಹೋಗಲಿ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ( MLA Basanagowdha Patil Yathnal ) ಸವಾಲ್ ಹಾಕಿದ್ದಾರೆ. BIG NEWS: ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ: ಸಚಿವ ಎಸ್.ಟಿ ಸೋಮಶೇಖರ್ ಗೆ ಹೆಚ್ಚಿನ ಭದ್ರತೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದೇವಾಲಯಗಳಲ್ಲಿ ಧರ್ಮಪಾಲನ ಸಂಸ್ಕೃತಿ ಇದೆ. … Continue reading ಸಿದ್ಧರಾಮಯ್ಯನವರೇ.. ನಿಮ್ಗೆ ತಾಖತ್ ಇದ್ದರೇ.. ಹಂದಿ ಮಾಂಸ ತಿಂದು ಮಸೀದಿಗೆ ಹೋಗಿ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲ್