BIGG NEWS: ಚಿಕ್ಕಪೇಟೆಯಿಂದ ಆರ್‌ ವಿ ದೇವರಾಜ್‌ ಕುಟುಂಬ ಮಾತ್ರ ಸ್ಪರ್ಧಿಸಬೇಕಾ;ಇನ್ಯಾರು ಆ ಕ್ಷೇತ್ರದಿಂದ ಸ್ಪರ್ಧೆ ಮಾಡಬಾರದು- ಕೆಜಿಎಫ್ ಬಾಬು ಪ್ರಶ್ನೆ

ಬೆಂಗಳೂರು: ಚಿಕ್ಕಪೇಟೆಯಿಂದ ಸ್ಪರ್ಧಿಸುವ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ನಾಯಕ ಯೂಸುಫ್ ಷರಿಫ್ ಅಲಿಯಾಸ್ ಕೆಜಿಎಫ್ ಬಾಬು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಆರ್.ವಿ ದೇವರಾಜ್ ಕುಟುಂಬ ಮಾತ್ರ ಸ್ಪರ್ಧಿಸಬೇಕಾ ಇನ್ಯಾರು ಆ ಕ್ಷೇತ್ರದಿಂದ ಸ್ಪರ್ಧೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ. BIGG NEWS: ಅನುಬ್ರತಾ ಮೊಂಡಲ್ ಬಿಡುಗಡೆ ಇಲ್ಲದಿದ್ದರೆ, ಬಂಗಾಳದ ಸಿಬಿಐ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ನಾನು ಕಾಂಗ್ರೆಸ್‍ನಲ್ಲಿದ್ದಿನಿ, ನಮ್ಮ ತಂದೆ, ತಾತಾ ಕೂಡಾ ಕಾಂಗ್ರೆಸ್‍ನಲ್ಲಿದ್ದರು. ಹಾಗಾಗಿ ನಮಗೂ ಟಿಕೆಟ್‌ ಕೇಳುವ ಅಧಿಕಾರವಿದೆ. … Continue reading BIGG NEWS: ಚಿಕ್ಕಪೇಟೆಯಿಂದ ಆರ್‌ ವಿ ದೇವರಾಜ್‌ ಕುಟುಂಬ ಮಾತ್ರ ಸ್ಪರ್ಧಿಸಬೇಕಾ;ಇನ್ಯಾರು ಆ ಕ್ಷೇತ್ರದಿಂದ ಸ್ಪರ್ಧೆ ಮಾಡಬಾರದು- ಕೆಜಿಎಫ್ ಬಾಬು ಪ್ರಶ್ನೆ