SHOCKING : ಮೈಸೂರಲ್ಲಿ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಬಂದ ಯುವಕ ‘ಹೃದಯಾಘಾತದಿಂದ’ ಸಾವು!

ಮೈಸೂರು : ಇತ್ತೀಚಿಗೆ ಹೃದಯಾಘಾತ ಎನ್ನುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಹಾಗೂ ವೃದ್ಧರವರೆಗೂ ಹೃದಯಾಘಾತ ಎನ್ನುವುದು ಸಹಜವಾಗಿದೆ.ಇದೀಗ ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಾಪಾಸ್ಸಾಗುವಾಗ ಯುವಕನೊಬ್ಬ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಯುವಕನನ್ನು ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ರಕ್ಷಿತ್ (27) ಎಂದು ತಿಳಿದುಬಂದಿದೆ.ಇಂದು ವರ್ಧಂತಿ ಹಿನ್ನಲೆಯಲ್ಲಿ ರಕ್ಷಿತ್‌ ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದನು. ರಕ್ಷಿತ್ ಸ್ನೇಹಿತರ ಜೊತೆ ದರ್ಶನಕ್ಕೆ ಬಂದಿದ್ದ ಎಂದು ಹೇಳಲಾಗುತ್ತಿದೆ. ದೇವಸ್ಥಾನದಿಂದ ದರ್ಶನ … Continue reading SHOCKING : ಮೈಸೂರಲ್ಲಿ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಬಂದ ಯುವಕ ‘ಹೃದಯಾಘಾತದಿಂದ’ ಸಾವು!