Shocking news : ಚಾಮರಾನಗರದಲ್ಲಿ ಶವ ಸಂಸ್ಕಾರಕ್ಕೆ ಹಣವಿಲ್ಲದೇ ಪತ್ನಿ ಮೃತದೇಹವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಸಾಗಿಸಿದ ಪತಿ!

ಚಾಮರಾಜನಗರ : ಚಾಮರಾಜನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಪತ್ನಿಯ ಶವ ಸಂಸ್ಕರಕ್ಕೆ ಹಣವಿಲ್ಲದೇ ಪತಿ ಪತ್ನಿಯ ಶವವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಇಟ್ಟು ಸಾಗಿಸಿರುವ ಘಟನೆ ನಡೆದಿದೆ. BIGG NEWS : ಹೊನ್ನಾಳಿ ಕಾಲೇಜಿನ ಉಪನ್ಯಾಸಕರು & ಪ್ರಾಂಶುಪಾಲರ ನಡುವೆ ಗಲಾಟೆ : ತರಾಟೆಗೆ ತೆಗೆದುಕೊಂಡ ಶಾಸಕ ರೇಣುಕಾಚಾರ್ಯ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಪಾಳು ಬಿದ್ದಿರುವ ಮನೆಯಲ್ಲಿ ರವಿ ಹಾಗೂ ಕಾಳಮ್ಮ ಎಂಬ ದಂಪತಿ ವಾಸವಾಗಿದ್ದರು. ರವಿ ಹಾಗೂ ಕಾಳಮ್ಮ ದಂಪತಿ … Continue reading Shocking news : ಚಾಮರಾನಗರದಲ್ಲಿ ಶವ ಸಂಸ್ಕಾರಕ್ಕೆ ಹಣವಿಲ್ಲದೇ ಪತ್ನಿ ಮೃತದೇಹವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಸಾಗಿಸಿದ ಪತಿ!