SHOCKING : ಬೆಳಗವಿಯಲ್ಲಿ ಕೇವಲ ಸಿಮ್ ಕಾರ್ಡ್ ಗೋಸ್ಕರ ವ್ಯಕ್ತಿಗೆ ಚಾಕು ಇರಿತ!
ಬೆಳಗಾವಿ : ಎಂತೆಂತ ಚಿಕ್ಕ ಪುಟ್ಟ ವಿಚಾಗಳಿಗೆ ಹಲ್ಲೆ ನಡೆಯುತ್ತೆ ನೋಡಿ, ಕೇವಲ ಮೊಬೈಲ್ನಲ್ಲಿರುವ ಸಿಮ್ ಕಾರ್ಡ್ಗಾಗಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಬೆಳಗಾವಿ ನಗರದ ಬೋಗಾರವೇಸ್ನಲ್ಲಿರುವ ಹನುಮಂತ ದೇವಸ್ಥಾನದ ಬಳಿ ನಡೆದಿದೆ. ಹಲ್ಲೆ ಒಳಗಾದ ವ್ಯಕ್ತಿಯನ್ನು ಸುರೇಶ ವಾರಂಗ್ ಎಂದು ತಿಳಿದುಬಂದಿದೆ. ಹಲ್ಲೆ ಮಾಡಿದವರನ್ನು ನಿಖಿಲ್ ಕುರಣೆ ಎಂದು ತಿಳಿದುಬಂದಿದೆ. ಆರೋಪಿ ನಿಖಿಲ್ ಸುರೇಶ್ ಬಳಿ ಕರೆ ಮಾಡಿ ಕೊಡುತ್ತೇನೆ ಎಂದು ಫೋನ್ ತೆಗೆದುಕೊಂಡಿದ್ದಾನೆ. ಈ ವೇಳೆ ಮೊಬೈಲ್ ಕವರ್ನಲ್ಲಿಟ್ಟಿದ್ದ 4,000 ರೂ.ನಲ್ಲಿ 1500 ರೂ. … Continue reading SHOCKING : ಬೆಳಗವಿಯಲ್ಲಿ ಕೇವಲ ಸಿಮ್ ಕಾರ್ಡ್ ಗೋಸ್ಕರ ವ್ಯಕ್ತಿಗೆ ಚಾಕು ಇರಿತ!
Copy and paste this URL into your WordPress site to embed
Copy and paste this code into your site to embed