CRIME NEWS: ಆಘಾತಕಾರಿ ಘಟನೆ: ಕೇವಲ 22 ರೂಪಾಯಿ ಸಾಲ ವಾಸ್ ಕೊಡದಿದ್ದಕ್ಕೆ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?
ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ, ತೆಲಂಗಾಣದ ಮೇಡಕ್ನಲ್ಲಿ ಕೇವಲ 22 ರೂ. ಸಾಲದ ಆರೋಪದ ಮೇಲೆ ವ್ಯಕ್ತಿಯೊಬ್ಬನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಮೇಡಕ್ ಪೊಲೀಸರು ಮಂಗಳವಾರ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಇಬ್ಬರು ಪುರುಷರು ದಿನಗೂಲಿ ಕೆಲಸಕ್ಕಾಗಿ ಮೇಡಕ್ಗೆ ವಲಸೆ ಬಂದಿದ್ದರು. ಒಂದು ದಿನದ ಕೆಲಸದ ನಂತರ, ಅವರು ಸಂಜೆ ತಮ್ಮ ಸಂಪಾದನೆಯೊಂದಿಗೆ ಮದ್ಯವನ್ನು ಕುಡಿಯುತ್ತಿದ್ದರು. ಮೊಹಮ್ಮದ್ ಸಿರಾಜ್ ಮತ್ತು ಮಹೇಶ್ ಮತ್ತು ಇನ್ನೊಬ್ಬ ವ್ಯಕ್ತಿ ರವಿಕುಮಾರ್ ಒಂದೇ ಕೊಠಡಿಯನ್ನು … Continue reading CRIME NEWS: ಆಘಾತಕಾರಿ ಘಟನೆ: ಕೇವಲ 22 ರೂಪಾಯಿ ಸಾಲ ವಾಸ್ ಕೊಡದಿದ್ದಕ್ಕೆ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed