SHOCKING : ರಾಮನಗರದಲ್ಲಿ ಶವಸಂಸಾರಕ್ಕೆ ಕೊಂಡೊಯ್ಯುವಾಗ ಎದ್ದು ಕುಳಿತ ವ್ಯಕ್ತಿ : ವೈದ್ಯಕೀಯ ಲೋಕದಲ್ಲಿ ಅಚ್ಚರಿಯ ಘಟನೆ

ರಾಮನಗರ : ಸಮಾಜದಲ್ಲಿ ಆದಾಗ ವೈದ್ಯಕೀಯ ಲೋಕಕ್ಕೂ ಸವಾಲು ಹಾಗೂ ಅಚ್ಚರಿಗೊಳಿಸುವಂತಹ ಘಟನೆಗಳು ಜರುಗುತ್ತವೆ.ಇದೀಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಚ್ಚದೊಡ್ಡಯ್ಯನ ಹಳ್ಳಿ ಎಂಬ ಗ್ರಾಮದಲ್ಲಿ ವೈದ್ಯಕೀಯ ಲೋಕಕ್ಕೆ ಅಚ್ಚರಿ ಆಗುವಂಥ ಘಟನೆ ನಡೆದಿದ್ದು, ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಎಂದು ಕೊಂಡೊಯ್ಯುವಾಗ ತಕ್ಷಣ ಸತ್ತಿರುವ ವ್ಯಕ್ತಿ ಎದ್ದು ಕುಳಿತಿರುವ ಅಚ್ಚರಿಯ ಘಟನೆ ನಡೆದಿದೆ. ಹೌದು ರಾಮನಗರ ಜಿಲ್ಲೆಯಲ್ಲಿ ಒಂದು ವೈದಿಕೀಯ ಲೋಕದ ಅಚ್ಚರಿ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನ ದೊಡ್ಡಿಯಲ್ಲಿ ಈ … Continue reading SHOCKING : ರಾಮನಗರದಲ್ಲಿ ಶವಸಂಸಾರಕ್ಕೆ ಕೊಂಡೊಯ್ಯುವಾಗ ಎದ್ದು ಕುಳಿತ ವ್ಯಕ್ತಿ : ವೈದ್ಯಕೀಯ ಲೋಕದಲ್ಲಿ ಅಚ್ಚರಿಯ ಘಟನೆ