SHOCKING : ಕಳ್ಳತನ ಮಾಡುವವರಿಗೆ ಪೊಲೀಸಪ್ಪನೇ ಸಾಥ್ : ಕಾನ್ಸ್ಟೇಬಲ್ ಸೇರಿ 8 ಜನರ ಬಂಧನ

ಮಂಡ್ಯ : ಕಳ್ಳತನ ಮಾಡುವವರನ್ನು ಬಂಧಿಸ ಬೇಕಾಗಿರುವುದು ಪೊಲೀಸರು ಆದರೆ ಇನ್ನೊಬ್ಬ ಪೊಲೀಸ್ ಪೇದೆ ಕಳ್ಳರಿಗೆ ಕಳ್ಳತನ ಮಾಡಲು ಸಾಥ್ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆತನೊಂದಿಗೆ ಎಂಟು ಜನರನ್ನು ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ವೈದ್ಯ ಚಂದ್ರು ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಒಂದು ಕೆಜಿ ಚಿನ್ನಾಭರಣ, 8 ಲಕ್ಷ ರೂಪಾಯಿ ನಗದು ದೋಚಿದ್ದರು. ಬಂಧಿತ 8 ಆರೋಪಿಗಳಿಂದ 5 ಮನೆಗಳ್ಳತನ ಪ್ರಕರಣಗಳು ಬಯಲಿಗೆ ಬಂದಿದೆ. ಆರೋಪಿಗಳಿಗೆ ಪಿಸಿ ಕೆಂಡಗಣ್ಣಯ್ಯ ಸಾಥ್ ನೀಡುತ್ತಿದ್ದ. … Continue reading SHOCKING : ಕಳ್ಳತನ ಮಾಡುವವರಿಗೆ ಪೊಲೀಸಪ್ಪನೇ ಸಾಥ್ : ಕಾನ್ಸ್ಟೇಬಲ್ ಸೇರಿ 8 ಜನರ ಬಂಧನ