BIGG NEWS: ಮಂಗಳೂರಿನಲ್ಲಿ ಕೊರಗಜ್ಜನ ಆದಿಸ್ಥಳಕ್ಕೆ ಕುಟುಂಬ ಸಮೇತ ಶಿವರಾಜ್‌ ಕುಮಾರ್‌ ಭೇಟಿ

ಮಂಗಳೂರು: ನಗರದಲ್ಲಿ ಕೊರಗಜ್ಜನ ಆದಿಸ್ಥಳ ಕತ್ತಾರುಗೆ ನಟ ಶಿವರಾಜ್‌ ಕುಮಾರ್‌ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಪತ್ನಿ ಗೀತಾ, ಮಗಳೊಂದಿಗೆ ಕುತ್ತಾರು ಕ್ಷೇತ್ರಕ್ಕೆ ಶಿವಣ್ಣ ಭೇಟಿ ನೀಡಿ ಕೊರಗಜ್ಜ ದೈವದ ಆದಿ ಸ್ಥಳದಲ್ಲಿ ಪೂಜೆ ಸಲ್ಲಿಸಿದ್ದಾರೆ. BIGG NEWS : ಅಪಘಾತದ ಕೇಸ್ ನಲ್ಲಿ ಜಪ್ತಿಯಾದ ವಾಹನಗಳು 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ!   ಕೊರಗಜ್ಜನಿಗೆ ಭಕ್ತರು ಹರಕೆ ತೀರಿಸಿಕೊಳ್ಳಲಾಗಿದೆ. ಕೊರಗಜ್ಜನಿಗೆ ವೀಳ್ಯದೆಲೆ, ಚಕ್ಕುಲಿ ಇಟ್ಟು ಪ್ರಾರ್ಥನೆ ಮಾಡುತ್ತಾರೆ. ಈ ಸಾನಿಧ್ಯಕ್ಕೆ ಭೇಟಿ ನೀಡಿದ ಶಿವಣ್ಣ ಕೊರಗಜ್ಜನಿಗೆ … Continue reading BIGG NEWS: ಮಂಗಳೂರಿನಲ್ಲಿ ಕೊರಗಜ್ಜನ ಆದಿಸ್ಥಳಕ್ಕೆ ಕುಟುಂಬ ಸಮೇತ ಶಿವರಾಜ್‌ ಕುಮಾರ್‌ ಭೇಟಿ