ಶಿವಮೊಗ್ಗ: ನ್ಯಾಯಾಂಗದ ಸೇವೆಯಲ್ಲಿ ಯುವ ಜನರು ತೊಡೆಸಿಕೊಳ್ಳಬೇಕು- ಹೈಕೋರ್ಟ್ ನ್ಯಾ.ಜೆ.ಎಂ.ಖಾಜಿ
ಶಿವಮೊಗ್ಗ : ನ್ಯಾಯಾಂಗ ಸೇವೆಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಕಾನೂನು ಸೇವೆಯನ್ನು ಕೇವಲ ಉದ್ಯೋಗವಾಗಿ ನೋಡಬೇಡಿ. ಪ್ರಾಮಾಣಿಕತೆ, ಸಹನೆ ಮತ್ತು ಕಠಿಣ ಪರಿಶ್ರಮ ಈ ವೃತ್ತಿಯ ಮೂಲಭೂತ ಅಸ್ತ್ರ ಅಧ್ಯಯನಕ್ಕೆ ಆದ್ಯತೆ ನೀಡಿ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜೆ.ಎಂ.ಖಾಜಿ ಹೇಳಿದರು. ಇಂದು ಶಿವಮೊಗ್ಗದ ಸಾಗರದ ವಕೀಲರ ಭವನದಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದಂತ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದಂತ ಅವರು, ನ್ಯಾಯಾಂಗ ಸೇವೆ ಎಂದರೆ ಕೇವಲ ತೀರ್ಪುಗಳನ್ನು ನೀಡುವುದಲ್ಲ. ನ್ಯಾಯಾಂಗ ಸೇವೆ ನ್ಯಾಯಕ್ಕಾಗಿ ಬಾಗಿಲು ತಟ್ಟುವ … Continue reading ಶಿವಮೊಗ್ಗ: ನ್ಯಾಯಾಂಗದ ಸೇವೆಯಲ್ಲಿ ಯುವ ಜನರು ತೊಡೆಸಿಕೊಳ್ಳಬೇಕು- ಹೈಕೋರ್ಟ್ ನ್ಯಾ.ಜೆ.ಎಂ.ಖಾಜಿ
Copy and paste this URL into your WordPress site to embed
Copy and paste this code into your site to embed