ಶಿವಮೊಗ್ಗ: ಸಾಗರ ತಾಲೂಕಿನ ‘ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ’ ಅಧ್ಯಕ್ಷರಾಗಿ ‘ವಾಸಿಂ ಉಳ್ಳೂರು’ ಆಯ್ಕೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ಅಧ್ಯಕ್ಷರಾಗಿ ವಾಸಿಂ ಉಳ್ಳೂರು ಅವರು ಆಯ್ಕೆಯಾಗಿದ್ದಾರೆ. ಒಡೆದಾಳುವ ನೀತಿ ಕಾಂಗ್ರೆಸ್ಸಿಗೆ ಬ್ರಿಟಿಷರಿಂದ ಬಳುವಳಿಯಾಗಿ ಬಂದಿದೆ – ಸಿಎಂ ಬಸವರಾಜ ಬೊಮ್ಮಾಯಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ ಇಂದು ಸಾಗರ ತಾಲೂಕು ಘಟಕ ಉಳ್ಳೂರಿನ ಸಭಾಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. T20 World Cup 2022 : ವಿಶ್ವಕಪ್​ ಫೈನಲ್​ಗೆ ಎಂಟ್ರಿಕೊಟ್ಟ ಪಾಕಿಸ್ತಾನ : ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು | NZ … Continue reading ಶಿವಮೊಗ್ಗ: ಸಾಗರ ತಾಲೂಕಿನ ‘ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ’ ಅಧ್ಯಕ್ಷರಾಗಿ ‘ವಾಸಿಂ ಉಳ್ಳೂರು’ ಆಯ್ಕೆ