ಶಿವಮೊಗ್ಗ: ಕೈಹಾಕಿದ ಕೆಲಸದಲ್ಲಿ ವಿಶ್ವಾಸವಿದ್ದರೆ ಯಶಸ್ಸು ಸಾಧ್ಯ – ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಯಾವುದೇ ರೀತಿಯ ಕೆಲಸ ಅಥವಾ ಉದ್ದಿಮೆಯಾಗಲಿ ಕೈ ಹಾಕಿದ ಕೆಲಸದಲ್ಲಿ ವಿಶ್ವಾಸವಿರುಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಕೆ.ಎಸ್.ಈಶ್ವರಪ್ಪ ನುಡಿದರು. ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಕೌಶಲ್ಯ ಮಿಷನ್, ಶಿವಮೊಗ್ಗ ಹಾಗೂ ಸಹ್ಯಾದ್ರಿ ಕಲಾ ಕಾಲೇಜಿನ ಸಹಭಾಗಿತ್ವದಲ್ಲಿ ಸರ್ವರಿಗೂ ಉದ್ಯೋಗ ಎಂಬ ಶೀರ್ಷಿಕೆ ಅಡಿಯಲ್ಲಿ ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾನತಾಡಿದರು. ಶಿವಮೊಗ್ಗ: ಡಿ.14ರ ನಾಳೆ, ಡಿ.15ರ ನಾಡಿದ್ದು ಜಿಲ್ಲೆಯ ಈ … Continue reading ಶಿವಮೊಗ್ಗ: ಕೈಹಾಕಿದ ಕೆಲಸದಲ್ಲಿ ವಿಶ್ವಾಸವಿದ್ದರೆ ಯಶಸ್ಸು ಸಾಧ್ಯ – ಕೆ.ಎಸ್.ಈಶ್ವರಪ್ಪ