ಶಿವಮೊಗ್ಗ : ಬಂಧಿಸಲು ಹೋಗಿದ್ದಾಗ ಪೋಲೀಸರ ಮೇಲೆ ಹಲ್ಲೆ : ರೌಡಿ ಶೀಟರ್ ಗೆ ಗುಂಡು ಹಾರಿಸಿದ ‘PSI’

ಶಿವಮೊಗ್ಗ : ಹಲವು ಕಳ್ಳತನ ಹಾಗೂ ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಒಬ್ಬನನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ಇವಳೆ ಆತ್ಮ ರಕ್ಷಣೆಗಾಗಿ ಪೊಲೀಸರು ರೌಡಿಶೀಟರ್ ಮೇಲೆ ಗುಂಡು ಹಾರಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಬಾ ನಗರದಲ್ಲಿ ನಡೆದಿದೆ. ಹೌದು ಬಂಧಿಸಲು ಹೋಗಿದ್ದಾಗ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ರೌಡಿಶೀಟರ್ ಗೆ ಗುಂಡು ಹಾರಿಸಲಾಗಿದೆ.ಆತ್ಮ ರಕ್ಷಣೆಗಾಗಿ ರೌಡಿಶೀಟರ್ ಭವಿತ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಾಲಿಗೆ ವಿನೋಬನಗರ ಪಿಎಸ್ಐ ಸುನಿಲ್ ಗುಂಡು ಹೊಡೆದಿದ್ದಾರೆ. … Continue reading ಶಿವಮೊಗ್ಗ : ಬಂಧಿಸಲು ಹೋಗಿದ್ದಾಗ ಪೋಲೀಸರ ಮೇಲೆ ಹಲ್ಲೆ : ರೌಡಿ ಶೀಟರ್ ಗೆ ಗುಂಡು ಹಾರಿಸಿದ ‘PSI’