ಶಿವಮೊಗ್ಗ: ‘ದೀವರು’ ಎಂದು ‘ಜಾತಿ ಗಣತಿ’ ವೇಳೆ ನಮೂದಿಸಲು ಮುಖಂಡ ಆನಂದ್ ಜನ್ನೆಹಕ್ಲು ಮನವಿ
ಶಿವಮೊಗ್ಗ : ಅಧಿಕಾರಿಗಳು ಜಾತಿ ಗಣತಿಗೆ ಬಂದಾಗ ಜಿಲ್ಲೆಯ ಈಡಿಗ ಕುಲ ಬಾಂಧವರು ಜಾತಿ ಕಾಲಂನಲ್ಲಿ ಈಡಿಗ ಎಂದು ಉಪ ಜಾತಿ ಕಾಲಂನಲ್ಲಿ ದೀವರು ಎಂದು ನಮೂದಿಸುವಂತೆ ಸಾಗರದ ಈಡಿಗ ಸಮಾಜದ ಮುಖಂಡ ಆನಂದ ಜನ್ನೆಹಕ್ಲು ಮನವಿ ಮಾಡಿದ್ದಾರೆ. ನಮ್ಮ ಹಿರಿಯರು ಶೈಕ್ಷಣಿಕ ಸೇರಿದಂತೆ ಅಗತ್ಯ ಮಾಹಿತಿ ನೀಡುವ ಸಂದರ್ಭದಲ್ಲಿ ಈಡಿಗ ಜಾತಿ ಎಂದು ನಮೂದಿಸಿರುತ್ತಾರೆ. ಅದನ್ನು ನಮ್ಮ ಪೀಳಿಗೆಯವರು ಮುಂದುವರೆಸಿಕೊಂಡು ಹೋಗಬೇಕು. ಈಡಿಗ ಬದಲು ದೀವರು ಇನ್ನಿತ್ಯಾದಿ ಜಾತಿ ನಮೂದಿಸಿದರೆ ಮುಂದೆ ಮಕ್ಕಳಿಗೆ ಉನ್ನತ ಶಿಕ್ಷಣ … Continue reading ಶಿವಮೊಗ್ಗ: ‘ದೀವರು’ ಎಂದು ‘ಜಾತಿ ಗಣತಿ’ ವೇಳೆ ನಮೂದಿಸಲು ಮುಖಂಡ ಆನಂದ್ ಜನ್ನೆಹಕ್ಲು ಮನವಿ
Copy and paste this URL into your WordPress site to embed
Copy and paste this code into your site to embed