ಶಿವಮೊಗ್ಗ : 1 ಗಂಟೆಯಾದರು ಬಾರದ ಈಶ್ವರಪ್ಪ : ಕಾದು ಸುಸ್ತಾಗಿ ತೆರಳಿದ ಕೇಂದ್ರ ನಾಯಕರು

ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪತ್ರ ಕಾಂತೇಶ ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯ ವೆದ್ದಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂದ್ರ ನಡೆಸಿದ್ದಾರೆ. ಹೀಗಾಗಿ ಇಂದು ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರ ಸಂಧಾನ ವಿಫಲವಾಗಿದೆ. BREAKING : ಬಾಗಲಕೋಟೆ : ವಿದ್ಯಾರ್ಥಿನಿ ಮೇಲೆ ‘ಕಳ್ಳತನ’ ಆರೋಪ : ಮನನೊಂದ ಬಾಲಕಿ ‘ನೇಣಿಗೆ’ ಶರಣು ಇಂದು ಕೇಂದ್ರ ನಾಯಕರಾದ ರಾಧಾ ಮೋಹನ್ ಅಗರ್ವಾಲ್ ಅವರು ಕೆ ಎಸ್ ಈಶ್ವರಪ್ಪ … Continue reading ಶಿವಮೊಗ್ಗ : 1 ಗಂಟೆಯಾದರು ಬಾರದ ಈಶ್ವರಪ್ಪ : ಕಾದು ಸುಸ್ತಾಗಿ ತೆರಳಿದ ಕೇಂದ್ರ ನಾಯಕರು