BIGG NEWS : ಕಣ್ಣು ತೆರೆದು ಪವಾಡ ಸೃಷ್ಟಿಸಿದ ‘ಶಿವಲಿಂಗ’ : ‘ವಿಸ್ಮಯ’ ನೋಡಲು ಮುಗಿಬಿದ್ದ ಭಕ್ತರು..!

ಬೆಂಗಳೂರು : ದೇವರು ಕಣ್ಣು ಬಿಡುವುದು, ದೇವರು ಪ್ರತ್ಯಕ್ಷವಾಗಿ ಭಕ್ತರ ಕಣ್ಣಿಗೆ ಕಾಣಿಸಿಕೊಳ್ಳುವುದು..ಇವನ್ನೆಲ್ಲಾ ಸಿನಿಮಾದಲ್ಲಿ ನಾವು ನೋಡುತ್ತಿರುತ್ತೇವೆ, ಆದರೆ ಪವಾಡ ಎಂಬಂತೆ ಶಿವಲಿಂಗ ಕಣ್ಣು ಬಿಟ್ಟು ಭಕ್ತರಲ್ಲಿ ಅಚ್ಚರಿ ಮೂಡಿಸಿರುವ ಸುದ್ದಿ ರಾಮನಗರದಲ್ಲಿ ಹರಡಿದೆ. ಹೌದು, ರಾಮನಗರ ಜಿಲ್ಲೆಯ ಮಾಗಡಿ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪವಿರುವ ಪುರಾತನ ಕಾಲದ ಉಮಾಮಹೇಶ್ವರಿ ದೇಗುಲದಲ್ಲಿ ಇಂತಹದ್ದೊಂದು ಪವಾಡ ನಡೆದಿದೆ. ಸಂಜೆ ವೇಳೆಗೆ ಪೂಜೆ ಸಮಯದಲ್ಲಿ ಶಿವಲಿಂಗದ ಮೇಲ್ಬಾಗದಲ್ಲಿ ಕಣ್ಣುಗಳ ಆಕಾರ ಕಾಣಿಸಿಕೊಂಡು , ಸ್ವಲ್ಪ ಸಮಯದ … Continue reading BIGG NEWS : ಕಣ್ಣು ತೆರೆದು ಪವಾಡ ಸೃಷ್ಟಿಸಿದ ‘ಶಿವಲಿಂಗ’ : ‘ವಿಸ್ಮಯ’ ನೋಡಲು ಮುಗಿಬಿದ್ದ ಭಕ್ತರು..!