ಅಮೃತಸರ: ಶಿವಸೇನೆ ನಾಯಕ ಸುಧೀರ್ ಸೂರಿ ( Shiv Sena leader Sudhir Suri ) ಅವರನ್ನು ಪಂಜಾಬ್ನ ಅಮೃತಸರದಲ್ಲಿ (  Punjab’s Amritsar ) ಗುಂಡಿಕ್ಕಿ ಕೊಲ್ಲಲಾಗಿದೆ. ನಗರದ ದೇವಾಲಯದ ಹೊರಗೆ ಈ ಘಟನೆ ನಡೆದಿದೆ.

ಶಿವಸೇನಾ ನಾಯಕರು ದೇವಾಲಯದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಈ ಸಮಯದಲ್ಲಿ ಜನಸಮೂಹದಿಂದ ಯಾರೋ ಬಂದು ಸೂರಿಗೆ ಗುಂಡು ಹಾರಿಸಿ, ಹತ್ಯೆಗೈದಿದ್ದಾರೆ ಎನ್ನಲಾಗಿದೆ.

BIG NEWS: ರಾಜ್ಯದಲ್ಲಿ ಗರಿಗೆದರಿದ ಸಚಿವ ಸಂಪುಟ ವಿಸ್ತರಣೆ: ಇಂದು ರಾತ್ರಿ, ಇಲ್ಲವೇ ನಾಳೆ ಸಿಎಂ ಬೊಮ್ಮಾಯಿ ದೆಹಲಿಗೆ ದೌಡು

ಇದಕ್ಕೂ ಮುನ್ನ ಗುರುವಾರ, ಟಿಬ್ಬಾ ರಸ್ತೆಯ ಗ್ರೆವಾಲ್ ಕಾಲೋನಿಯಲ್ಲಿರುವ ಪಂಜಾಬ್ ಶಿವಸೇನೆ ನಾಯಕ ಅಶ್ವನಿ ಚೋಪ್ರಾ ಅವರ ಮನೆಯ ಬಳಿ ಬೈಸಿಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಕೋರರು ಹತ್ತಿರದ ಮನೆಯ ಹೊರಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

BREAKING NEWS: ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ಕೊಲೆ ಬೆದರಿಕೆ

Share.
Exit mobile version