ಶಿರೂರು ಗುಡ್ಡ ಕುಸಿತ ಪ್ರಕರಣ : ಸರ್ಕಾರದ ನಡೆ ವಿರೋಧಿಸಿ ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ ಲಾರಿ ಚಾಲಕನ ಕುಟುಂಬ!

ಬೆಂಗಳೂರು : ಕಳೆದ ಎಂಟು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ನಾಪತ್ತೆಯಾಗಿರುವವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೆ ಇಂದು 8ನೆ ಶವ ಪತ್ತೆಯಾಗಿದ್ದು, ಇದು ಓರ್ವ ವೃದ್ದೆಯ ಶವ ಎಂದು ಗುರುತಿಸಲಾಗಿದೆ. ಇದರ ಮಧ್ಯ ಸರ್ಕಾರದ ವಿರುದ್ಧ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಕುಟುಂಬದಿಂದ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಗುಡ್ಡ ಕುಸಿದು ಇಂದಿಗೆ 7 ದಿನ ಕಳೆದಿದೆ. ನಿರಂತರವಾಗಿ … Continue reading ಶಿರೂರು ಗುಡ್ಡ ಕುಸಿತ ಪ್ರಕರಣ : ಸರ್ಕಾರದ ನಡೆ ವಿರೋಧಿಸಿ ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ ಲಾರಿ ಚಾಲಕನ ಕುಟುಂಬ!