BREAKING NEWS : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ʻ ಮತ್ತೊಂದು ಬಲಿ ʼ : ಶಿವಮೊಗ್ಗದಲ್ಲಿ ʻ ಮನೆ ಗೋಡೆ ಕುಸಿದು ಮಹಿಳೆ ಸಾವು ʼ , ಓರ್ವನ ಸ್ಥಿತಿ ಗಂಭೀರ

ಶಿವಮೊಗ್ಗ :  ರಾಜ್ಯದಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಸಾವು- ನೋವುಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇದೀಗ ರಾಜ್ಯದಲ್ಲಿ ಮತ್ತೊಂದು ಬಲಿ ಸಂಭವಿಸಿದ್ದು ಮತ್ತಷ್ಟು ಆತಂಕ ಭೀತಿ ಹೆಚ್ಚಾಗಿದೆ.  BIGG NEWS : ಉತ್ತರಕನ್ನಡದಲ್ಲೂ ಮುಂದುವರಿದ ʼವರುಣನ ಆರ್ಭಟ ʼ : ಬನವಾಸಿಯ ರಾಜ್ಯ ಹೆದ್ದಾರಿ ಮೇಲೆ ʼಕುಸಿದು ಬಿದ್ದ ಬೃಹತ್‌ ಮರ ʼ ಶಿವಮೊಗ್ಗ ಜಿಲ್ಲೆಯಲ್ಲಿ ಮನೆ ಗೋಡೆ ಕುಸಿದು ಸುಜಾತ (55) ಎಂಬ ಮಹಿಳೆ ಸಾವನ್ನಪ್ಪಿದ್ದು, ಮತ್ತೊರ್ವನಿಗೆ ಗಂಭೀರ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. … Continue reading BREAKING NEWS : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ʻ ಮತ್ತೊಂದು ಬಲಿ ʼ : ಶಿವಮೊಗ್ಗದಲ್ಲಿ ʻ ಮನೆ ಗೋಡೆ ಕುಸಿದು ಮಹಿಳೆ ಸಾವು ʼ , ಓರ್ವನ ಸ್ಥಿತಿ ಗಂಭೀರ