ಶಿವಮೊಗ್ಗ: ನ.25ರಿಂದ ಭದ್ರಾ ಜಲಾಶಯದಿಂದ ಶಾಖಾ ನಾಲೆಗಳಿಗೆ ನೀರು ನಿಲುಗಡೆ

ಶಿವಮೊಗ್ಗ: 2022-23ನೇ ಮುಂಗಾರು ಹಂಗಾಮಿನ ಬೆಳೆಗಳಿಗೆ ಹರಿಸಲಾಗುತ್ತಿರುವ ನೀರನ್ನು ನಿಲ್ಲಿಸುವ ಬಗ್ಗೆ ನ.16ರ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ನ.25ರಿಂದ ಭದ್ರಾ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. BIG BREAKING NEWS: ರಾಜೀವ್ ಗಾಂಧಿ ಹತ್ಯೆ: ಅಪರಾಧಿಗಳ ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್ ಆದೇಶ ಮರುಪರಿಶೀಲನೆ ಕೋರಿದ ಕಾಂಗ್ರೆಸ್ ಈ ಕುರಿತಂತೆ ಭದ್ರಾ ಯೋಜನಾ ವೃತ್ತದ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿ: 25/11/2022 ರಿಂದ ಭದ್ರಾ ಜಲಾಶಯದಿಂದ ಭದ್ರಾ ಬಲ ಮತ್ತು … Continue reading ಶಿವಮೊಗ್ಗ: ನ.25ರಿಂದ ಭದ್ರಾ ಜಲಾಶಯದಿಂದ ಶಾಖಾ ನಾಲೆಗಳಿಗೆ ನೀರು ನಿಲುಗಡೆ