ಶಿವಮೊಗ್ಗ: ಸಾಗರ ‘ನಗರಸಭಾ ಸದಸ್ಯ ವಿ.ಶಂಕರ್’ಗೆ ‘ವಿನೋಬಾ ಯುವಕ ಸಂಘ’ದಿಂದ ಸನ್ಮಾನ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಸೋಮವಾರದಂದು ವಿವಿಧೆಡೆ ಪ್ರತಿಷ್ಠಾಪಿಸಿದ್ದಂತ ಗಣೇಶ ಮೂರ್ತಿಯನ್ನು ಮೆರಣಿಗೆಯ ಮೂಲಕ ಕೊಂಡೊಯ್ದು ವಿಸರ್ಜಿಸಲಾಯಿತು. ಇದೇ ವೇಳೆ ಸಾಗರದ ವಿನೋಬಾ ಯುವಕ ಸಂಘದ 62ನೇ ಗಣೇಶೋತ್ಸವ ಸಮಾರೋಪ ಸಮಾರಂಭದ ವೇಳೆ ನಗರಸಭಾ ಸದಸ್ಯ ವಿ.ಶಂಕರ್ ಅವರಿಗೆ ಸನ್ಮಾನಿಸಲಾಯಿತು. ಸಾಗರದ ವಿನೋಬಾ ಯುವಕ ಸಂಘ, ವಿನೋಬಾ ಕಲಾವಿದರು (ರಿ.) ಇವರ 62ನೇ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ನಗರಸಭಾ ಸದಸ್ಯರಾದ ವಿ. ಶಂಕರ್, ಕರಾಟೆ ಪಟು ಕೀರ್ತನಾ ಎ ಗೌಡರ್, ಶಿಕ್ಷಕರಾದ ಎಂ. ಸತ್ಯ ನಾರಾಯಣ ಸೇರಿದಂತೆ, … Continue reading ಶಿವಮೊಗ್ಗ: ಸಾಗರ ‘ನಗರಸಭಾ ಸದಸ್ಯ ವಿ.ಶಂಕರ್’ಗೆ ‘ವಿನೋಬಾ ಯುವಕ ಸಂಘ’ದಿಂದ ಸನ್ಮಾನ