ಶಿವಮೊಗ್ಗ: ವಿದ್ಯುತ್ ತಂತಿ ಸಿಲುಕಿ ಎರಡು ಆನೆಗಳು ಸಾವು

ಶಿವಮೊಗ್ಗ: ಜಮೀನಿಗೆ ಪ್ರಾಣಿಗಳ ರಕ್ಷಣೆಗಾಗಿ ಹಾಕಿದ್ದಂತ ವಿದ್ಯುತ್ ತಂತಿ ಬೇಲಿಗೆ ಎರಡು ಆನೆಗಳು ಸಾವನ್ನಪ್ಪಿರೋ ಘಟನೆ ಇಂದು ಆಯನೂರು ಸಮೀಪ ನಡೆದಿದೆ. BIGG BREAKING NEWS : ರಾಜ್ಯದಲ್ಲಿ ಮತ್ತೆ ‘108-ಆ್ಯಂಬುಲೆನ್ಸ್’ ಸೇವೆ ಪುನಾರಂಭ : ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಇಂದು ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಶೆಟ್ಟಿಹಳ್ಳಿ ಬಳಿಯಲ್ಲಿನ ರೈತನೊಬ್ಬ ಮೆಕ್ಕೆಜೋಳ ರಕ್ಷಣೆಗಾಗಿ ಹಾಕಿದ್ದಂತ ತಂತಿ ಬೇಲಿಗೆ, ಕಾಡಿನಿಂದ ಆಹಾರ ಅರಸಿ ಬಂದಂತ ಎರಡು ಗಂಡು ಆನೆಗಳು ಸಿಲುಕಿ ಸಾವನ್ನಪ್ಪಿವೆ. BIGG NEW : … Continue reading ಶಿವಮೊಗ್ಗ: ವಿದ್ಯುತ್ ತಂತಿ ಸಿಲುಕಿ ಎರಡು ಆನೆಗಳು ಸಾವು