BIGG NEWS: ಶಿವಮೊಗ್ಗದ ಟ್ರಯಲ್‌ ಬ್ಲಾಸ್ಟ್‌ , ಮಂಗಳೂರು ಬ್ಲಾಸ್ಟ್‌ ಗೆ ಸಂಬಂಧ ಇದೆ: ಆರಗ ಜ್ಞಾನೇಂದ್ರ

ಶಿವಮೊಗ್ಗ: ಶಿವಮೊಗ್ಗದ ಟ್ರಯಲ್‌ ಬ್ಲಾಸ್ಟ್‌ ಮತ್ತು ಮಂಗಳೂರು ಸ್ಫೋಟ ಪ್ರಕರಣಕ್ಕೂ ಸಂಬಂಧವಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದವ ಶಂಕಿತ ಉಗ್ರ ಶಾರಿಕ್‌ ಆಗಿದ್ದಾನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು. BIGG NEWS : ನಾಳೆಯಿಂದ 2 ದಿನಗಳ ಕಾಲ ‘ಸಿಎಂ ಬೊಮ್ಮಾಯಿ ಚಿತ್ರದುರ್ಗ ಜಿಲ್ಲಾ ಪ್ರವಾಸ ‘ : ಇಲ್ಲಿದೆ ಮಾಹಿತಿ | CM Bommai ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಗಿದೆ. ತೀರ್ಥಹಳ್ಳಿಯಲ್ಲಿ ಪೊಲೀಸರು ಕೆಲ … Continue reading BIGG NEWS: ಶಿವಮೊಗ್ಗದ ಟ್ರಯಲ್‌ ಬ್ಲಾಸ್ಟ್‌ , ಮಂಗಳೂರು ಬ್ಲಾಸ್ಟ್‌ ಗೆ ಸಂಬಂಧ ಇದೆ: ಆರಗ ಜ್ಞಾನೇಂದ್ರ