ಶಿವಮೊಗ್ಗ; ನ.6ರಂದು ಟಿಇಟಿ ಪರೀಕ್ಷೆ; ಸಕಲ ಸಿದ್ಧತೆಗೆ ಡಿಸಿ ಡಾ.ಆರ್ ಸೆಲ್ವಮಣಿ ಸೂಚನೆ

ಶಿವಮೊಗ್ಗ : 2022 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ( Karnataka Teacher Eligibility Test – KAR TET-2022 ) ನ.6 ರ ಭಾನುವಾರ ನಗರದ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ಪರೀಕ್ಷೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ( DC Dr R Selvamani ) ತಿಳಿಸಿದರು. ‘ಯುಪಿಐ ವಹಿವಾಟಿ’ನಲ್ಲಿ ದಾಖಲೆ ; ಅಕ್ಟೋಬರ್’ನಲ್ಲಿ ಬರೋಬ್ಬರಿ ’12 ಲಕ್ಷ ಕೋಟಿ’ ಟ್ರಾನ್ಸಕ್ಷನ್ ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ … Continue reading ಶಿವಮೊಗ್ಗ; ನ.6ರಂದು ಟಿಇಟಿ ಪರೀಕ್ಷೆ; ಸಕಲ ಸಿದ್ಧತೆಗೆ ಡಿಸಿ ಡಾ.ಆರ್ ಸೆಲ್ವಮಣಿ ಸೂಚನೆ