ಶಿವಮೊಗ್ಗ: ನಾಳೆ ‘ಸೊರಬ ತಾಲೂಕಿ’ನ ಆನವಟ್ಟಿಯ ಲಕ್ಕವಳ್ಳಿಯಲ್ಲಿ ‘ತಹಶೀಲ್ದಾರ್ ನಡೆ ಹಳ್ಳಿ ಕಡೆ’ ಕಾರ್ಯಕ್ರಮ

ಶಿವಮೊಗ್ಗ: ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇದರ ಭಾಗವಾಗಿ ತಹಶೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗುತ್ತಿದೆ. ಈ ಅಂಗವಾಗಿ, ನಾಳೆ ಸೊರಬ ತಾಲೂಕಿನ ಅನವಟ್ಟಿ ಹೋಬಳಿಯ, ಲಕ್ಕವಳ್ಳಿ ಗ್ರಾಮದಲ್ಲಿ ಸೊರಬ ತಹಶೀಲ್ದಾರ್ ನಡೆಸಲಿದ್ದಾರೆ. Janmashtami Special : ಕೃಷ್ಣ ಭಕ್ತರೇ, ವಿಶ್ವದ ಅತಿ ದೊಡ್ಡ ‘ಶ್ರೀಕೃಷ್ಣ ದೇವಾಲಯ’ ಎಲ್ಲಿದೆ.? ಹೇಗಿದೆ ಗೊತ್ತಾ.? ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಾಲೂಕು ಆಡಳಿತದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಸರ್ಕಾರದ ಮಹತ್ತರ … Continue reading ಶಿವಮೊಗ್ಗ: ನಾಳೆ ‘ಸೊರಬ ತಾಲೂಕಿ’ನ ಆನವಟ್ಟಿಯ ಲಕ್ಕವಳ್ಳಿಯಲ್ಲಿ ‘ತಹಶೀಲ್ದಾರ್ ನಡೆ ಹಳ್ಳಿ ಕಡೆ’ ಕಾರ್ಯಕ್ರಮ