BIGG NEWS: ಶಿವಮೊಗ್ಗದಲ್ಲಿ ಭಾರೀ ಮಳೆ : ಮನೆ ಕುಸಿದು ಬಿದ್ದು ತಾಯಿ, ಪುತ್ರಿಗೆ ಗಾಯ: ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ ಕೆ.ಎಸ್‌ ಈಶ್ವರಪ್ಪ

ಶಿವಮೊಗ್ಗ :ಕಳೆದ 10 ದಿನಗಳಿಂದ ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಇದೀಗ ಶಿವಮೊಗ್ಗ  ಜಿಲ್ಲೆಯ ಶಾಂತಿನಗರದ ನಾಲ್ಕನೇ ಕ್ರಾಸ್‌ನಲ್ಲಿ  ಭಾರೀ ಮಳೆಯಿಂದ ಮನೆ ಕುಸಿದು ಬಿದ್ದು ತಾಯಿ, ಪುತ್ರಿಗೆ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ ̤ BIGG NEWS: ಹಾವೇರಿಯಲ್ಲಿ ಭಾರಿ ಮಳೆ; ನದಿಗಳಿಗೆ ಹೋಗದಂತೆ ಡಂಗೂರದ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ಮನೆ ಕುಸಿದುಬಿದ್ದು ತಾಯಿ ಉಮಾ, ಮಗಳು ಕಾವ್ಯಾಗೆ ಗಾಯವಾಗಿದೆ ಗಾಯಾಳುಗಳನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳ ಆರೋಗ್ಯ ವಿಚಾರಿಸಿಸಲು ಮಾಜಿ ಸಚಿವ … Continue reading BIGG NEWS: ಶಿವಮೊಗ್ಗದಲ್ಲಿ ಭಾರೀ ಮಳೆ : ಮನೆ ಕುಸಿದು ಬಿದ್ದು ತಾಯಿ, ಪುತ್ರಿಗೆ ಗಾಯ: ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ ಕೆ.ಎಸ್‌ ಈಶ್ವರಪ್ಪ