ಶಿವಮೊಗ್ಗದಲ್ಲಿ ಪ್ರಿಯತಮನಿಂದಲೇ ಯುವತಿಯ ಬರ್ಬರ ಕೊಲೆ : ಕತ್ತು ಹಿಸುಕಿ ಶವ ಹೂತಿಟ್ಟ ಹಂತಕನ ಬಂಧನ!

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಯುವತಿಯೊರ್ವಳ ಭೀಕರ ಕೊಲೆ ನಡೆದಿದ್ದು, ಮದುವೆಯಾಗು ಎಂದಿದ್ದಕ್ಕೆ ಪ್ರಿಯತಮೆಯನ್ನ ಕತ್ತು ಹಿಸುಕಿ ಪ್ರಿಯಕರ  ಭೀಕರವಾಗಿ ಕೊಲೆ ಮಾಡಿ ಶವವನ್ನು ಹೂತಿಟ್ಟ ಘಟನೆ ಹೊಸನಗರದ ಹೆದ್ದಾರಿಪುರ ಬಳಿ ನಡೆದಿದೆ. ಕೊಲೆಯಾದ ಯುವತಿಯನ್ನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೊಲದ ಸೌಮ್ಯ ಎಂದು ತಿಳಿದುಬಂದಿದ್ದು, ಮದುವೆ ಆಗುವಂತೆ ಹೇಳಿದ್ದಕ್ಕೆ ಸೌಮ್ಯಳನ್ನು ಸೃಜನ್ ಎನ್ನುವ ಯುವಕ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸೃಜನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ … Continue reading ಶಿವಮೊಗ್ಗದಲ್ಲಿ ಪ್ರಿಯತಮನಿಂದಲೇ ಯುವತಿಯ ಬರ್ಬರ ಕೊಲೆ : ಕತ್ತು ಹಿಸುಕಿ ಶವ ಹೂತಿಟ್ಟ ಹಂತಕನ ಬಂಧನ!