ಶಿವಮೊಗ್ಗ: ಭದ್ರಾವತಿ ಬಳಿಯ ಶಿವನಿ ಕ್ರಾಸ್ ರೈಲ್ವೆ ಕ್ರಾಸಿಂಗ್ ಬಳಿ ಕಾಮಗಾರಿ ಹಿನ್ನಲೆ, ಸಂಚಾರ ಮಾರ್ಗ ಬದಲು

ಶಿವಮೊಗ್ಗ: ಮೊಸರಳ್ಳಿ- ಭದ್ರಾವತಿ ನಡುವಿನ ಶಿವನಿ ಕ್ರಾಸ್ ಬಳಿ ರೈಲ್ವೆ ಕ್ರಾಸಿಂಗ್ ಗೇಟ್ ( Railway Crossing ) ಸಂಖ್ಯೆ 30 ಅನ್ನು ತಾಂತ್ರಿಕ ಕಾರಣಕ್ಕಾಗಿ ಮಂಗಳವಾರ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮುಚ್ಚಿ ಜಿಲ್ಲಾಧಿಕಾರಿ ಸೆಲ್ವಮಣಿ ( DC Dr Selvamani ) ಆದೇಶಿಸಿದ್ದಾರೆ. ಈ ಅವಧಿಯಲ್ಲಿ ವಾಹನ ಸವಾರರು ಮಾರುತಿ ನಗರದಲ್ಲಿರುವ ಲೆವೆಲ್ ಕ್ರಾಸ್ ಸಂಖ್ಯೆ 29 ರ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಬರಿಮಲೆಗೆ ತೆರಳೋ ಭಕ್ತರಿಗೆ ಗುಡ್ … Continue reading ಶಿವಮೊಗ್ಗ: ಭದ್ರಾವತಿ ಬಳಿಯ ಶಿವನಿ ಕ್ರಾಸ್ ರೈಲ್ವೆ ಕ್ರಾಸಿಂಗ್ ಬಳಿ ಕಾಮಗಾರಿ ಹಿನ್ನಲೆ, ಸಂಚಾರ ಮಾರ್ಗ ಬದಲು