ಶಿವಮೊಗ್ಗ: ಅ.15ರಂದು ‘ಹಾರನಹಳ್ಳಿ’ಯಲ್ಲಿ ‘ಜಿಲ್ಲಾಧಿಕಾರಿ’ಗಳ ‘ಗ್ರಾಮ ವಾಸ್ತವ್ಯ’

ಶಿವಮೊಗ್ಗ : ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ( DC Dr R Selvamani ) ಇವರು ಅಕ್ಟೋಬರ್ 15 ರಂದು ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ಹಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡುವರು. ನಿಮಗೆ ಬಂಜೆತನ, ಸೋರಿಯಾಸಿಸ್, ಥೈರಾಯಿಡ್ ಸೇರಿ ‘ದೀರ್ಘಕಾಲಿಕ ಸಮಸ್ಯೆ’ ಕಾಡುತ್ತಿದೆಯಾ.? ಇಲ್ಲಿದೆ ಪರಿಹಾರ | Homeopathy Treatment ಅಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ … Continue reading ಶಿವಮೊಗ್ಗ: ಅ.15ರಂದು ‘ಹಾರನಹಳ್ಳಿ’ಯಲ್ಲಿ ‘ಜಿಲ್ಲಾಧಿಕಾರಿ’ಗಳ ‘ಗ್ರಾಮ ವಾಸ್ತವ್ಯ’